"राष्ट्रकूटवंशः" इत्यस्य संस्करणे भेदः

विकिपीडिया, कश्चन स्वतन्त्रः विश्वकोशः
पङ्क्तिः १४१: पङ्क्तिः १४१:
|}
|}


==साहित्यसंस्कृतिः==
== ಸಾಹಿತ್ಯ ಮತ್ತು ಸಂಸ್ಕೃತಿ ==
राष्ट्रकूटानां काले [[कन्नडभाषा]]यां विविधसाहित्यरचनानि अभवन् । बन्दण्डे, चत्राण, इत्यादिकाव्यभेदाः आसन् । प्रान्तीयभाषा तिरुळुगन्नड इति

ರಾಷ್ಟ್ರಕೂಟರ ಕಾಲದಲ್ಲಿ [[ಕನ್ನಡ]]ದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. [[ಬದಂಡೆ]], [[ಚತ್ರಾಣ]], ಮುಂತಾದ [[ಕಾವ್ಯಭೇದ]]ಗಳಿದ್ದವು. ಪ್ರಾಂತದ ಭಾಷೆ [[ತಿರುಳುಗನ್ನಡ]]ವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು [[ನೃಪತುಂಗ]]ನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ [[ನೃಪತುಂಗ]]ನು ತನ್ನ ’’[[ಕವಿರಾಜಮಾರ್ಗ]]’’ ಕೃತಿಯಲ್ಲಿ ತಿಳಿಸಿದ್ದಾನೆ.
ರಾಷ್ಟ್ರಕೂಟರ ಕಾಲದಲ್ಲಿ [[ಕನ್ನಡ]]ದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. [[ಬದಂಡೆ]], [[ಚತ್ರಾಣ]], ಮುಂತಾದ [[ಕಾವ್ಯಭೇದ]]ಗಳಿದ್ದವು. ಪ್ರಾಂತದ ಭಾಷೆ [[ತಿರುಳುಗನ್ನಡ]]ವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು [[ನೃಪತುಂಗ]]ನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ [[ನೃಪತುಂಗ]]ನು ತನ್ನ ’’[[ಕವಿರಾಜಮಾರ್ಗ]]’’ ಕೃತಿಯಲ್ಲಿ ತಿಳಿಸಿದ್ದಾನೆ.
[[ರಾಮಾಯಣ]], [[ಮಹಾಭಾರತ]]ಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ [[ಕನ್ನಡ]]ದ [[ಶಾಸನ]]ದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ [[ಕವಿರಾಜಮಾರ್ಗ]]ದಲ್ಲಿ [[ಕಾವೇರಿ]]ಯಿಂದ [[ಗೋದಾವರಿ]]ಯವರೆಗೆ ಇದ್ದ ನಾಡು [[ಕನ್ನಡನಾಡು]] ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು [[ಜೈನ]] ಕವಿಗಳಿದ್ದರು. [[ಶಿವಕೋಟಿ ಆಚಾರ್ಯ]]ನ ‘’[[ವಡ್ಡಾರಾಧನೆ]]’’ ಮೊದಲ [[ಗದ್ಯಕೃತಿ]] ರಚಿತವಾಗಿತ್ತು.
[[ರಾಮಾಯಣ]], [[ಮಹಾಭಾರತ]]ಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ [[ಕನ್ನಡ]]ದ [[ಶಾಸನ]]ದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ [[ಕವಿರಾಜಮಾರ್ಗ]]ದಲ್ಲಿ [[ಕಾವೇರಿ]]ಯಿಂದ [[ಗೋದಾವರಿ]]ಯವರೆಗೆ ಇದ್ದ ನಾಡು [[ಕನ್ನಡನಾಡು]] ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು [[ಜೈನ]] ಕವಿಗಳಿದ್ದರು. [[ಶಿವಕೋಟಿ ಆಚಾರ್ಯ]]ನ ‘’[[ವಡ್ಡಾರಾಧನೆ]]’’ ಮೊದಲ [[ಗದ್ಯಕೃತಿ]] ರಚಿತವಾಗಿತ್ತು.

११:०४, १६ जुलै २०१२ इत्यस्य संस्करणं

फलकम्:Infobox former country/autocat
होय्सळवंशः
ಹೊಯ್ಸಳವಂಶ
साम्राट्
क्रि.श. १०००–क्रि.श. १३४६

Flag

Location of होय्सळवंशः
राजधानी Not specified
भाषाः संस्कृतम्, कन्नडभाषा च ।
धर्मः सनातनधर्मः
Government एकप्रभुत्वम्
हतिहासः
 - स्तम्भित क्रि.श. १०००
 - Earliest records
 - Disestablished क्रि.श. १३४६

ರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. ದಂತಿದುರ್ಗನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ ಮಾನ್ಯಖೇಟದಿಂದ ಆಳ್ವಿಕೆ ನಡೆಸಿದರು.

राष्ट्रकूटाराजाः

राष्ट्रकूटराजाः (753-982)
दन्तिदुर्गः (क्रि.श. ७३५-७५६)
प्रथमः कृष्णः (क्रि.श. ७५६-७७४)
इम्मडिगोविन्दः (क्रि.श. ७४४-७८०)
ध्रुवधारावर्षः (क्रि.श. ७८०- ७९३)
मुम्मडिगोविन्दः (क्रि.श. ७९३-८१४)
प्रथमः अमोघवर्षः (क्रि.शा. ८१४-८७८)
इम्मडि कृष्णः (क्रि.श. ८७८-९१४)
मुम्मडि इन्द्रः (क्रि.श. ९१४-९२९)
इम्मडि अमोघवर्षः (क्रि.श. ९२९-९३०)
नाल्वडि गोविन्दः (क्रि.श. ९३०-९३६)
मुम्मडि अमोघवर्षः (क्रि.श. ९३६-९३.९)
मुम्मडिकृष्णः (क्रि.श. ९३९-९६७)
कोट्टिग अमोघवर्षः (क्रि.श. ९६७-९७२)
इम्मडि कर्कः (९७२-९७३)
नाल्वडि इन्द्रः (९७३-९८२)
इम्मडितैलपः
पश्चिमस्य चालुक्याः
(973-997)

साहित्यसंस्कृतिः

राष्ट्रकूटानां काले कन्नडभाषायां विविधसाहित्यरचनानि अभवन् । बन्दण्डे, चत्राण, इत्यादिकाव्यभेदाः आसन् । प्रान्तीयभाषा तिरुळुगन्नड इति ರಾಷ್ಟ್ರಕೂಟರ ಕಾಲದಲ್ಲಿ ಕನ್ನಡದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. ಬದಂಡೆ, ಚತ್ರಾಣ, ಮುಂತಾದ ಕಾವ್ಯಭೇದಗಳಿದ್ದವು. ಪ್ರಾಂತದ ಭಾಷೆ ತಿರುಳುಗನ್ನಡವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು ನೃಪತುಂಗನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ ನೃಪತುಂಗನು ತನ್ನ ’’ಕವಿರಾಜಮಾರ್ಗ’’ ಕೃತಿಯಲ್ಲಿ ತಿಳಿಸಿದ್ದಾನೆ. ರಾಮಾಯಣ, ಮಹಾಭಾರತಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ ಕನ್ನಡದ ಶಾಸನದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ನಾಡು ಕನ್ನಡನಾಡು ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು ಜೈನ ಕವಿಗಳಿದ್ದರು. ಶಿವಕೋಟಿ ಆಚಾರ್ಯನ ‘’ವಡ್ಡಾರಾಧನೆ’’ ಮೊದಲ ಗದ್ಯಕೃತಿ ರಚಿತವಾಗಿತ್ತು.

"https://sa.wikipedia.org/w/index.php?title=राष्ट्रकूटवंशः&oldid=200687" इत्यस्माद् प्रतिप्राप्तम्